ಕೊರೊನ ಮಹಾಮಾರಿಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ ಲಾಕ್ ಡೌನ್ ಸಡಿಲಿಕೆ ಇದ್ದರು ಸಹ ಜನರಿಗೆ ಕೆಲಸ ತುಂಬಾ ವಿರಳವಾಗಿರುವದರಿಂದ ಜನರಿಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲಂತಾಗಿದೆ. ಅದರಲ್ಲಿ ಕಡುಬಡವರ ಗತಿ ಕೇಳುವಂತಿಲ್ಲ,  ಇಂತಹ ಸಂದರ್ಭದಲ್ಲಿ  ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನಗರ ಘಟಕ ವತಿಯಿಂದ ಕಡು ಬಡವರಿಗೆ ಹಾಗೂ  ನಿರ್ಗತಿಕರಿಗೆ  ಆಹಾರ ಧಾನ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನ ಜಿಲ್ಲಾ […]

Advertisement

Wordpress Social Share Plugin powered by Ultimatelysocial