ರಾಯಚೂರು ಹಾಗು ಸಿಂಧನೂರು ನಗರಗಳಲ್ಲಿ ಜುಲೈ ೧೫-೨೨ರವರೆಗೆ ಲಾಕ್‌ಡೌನ್ ಮಾಡಿ ಆದೇಶವನ್ನ ಹೊರಡಿಸಲಾಗಿದೆ. ಈ ಕುರಿತಂತೆ ಮಾತನಡಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಈ ಎರಡು ನಗರಗಳಲ್ಲಿ ದಿನೇ ದಿನೇ ಕೋವಿಡ್ ಪ್ರಕರನಗಳು ಹೆಚ್ಚಾಗುತ್ತಿವೆ ಆದ್ದರಿಂದ ಈ ಎರಡು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಎರಡು ನಗರದಲ್ಲಿ ಸಿಟಿ ಬಸ್ ಓಡಾಟ ಇರುವುದಿಲ್ಲ ಅಗತ್ಯ ವಸ್ತುಗಳ ವ್ಯಾಪರಕ್ಕೆ ಬೆಳಗ್ಗೆ ೮ ರಿಂದ ೨ರ ವರೆಗೆ ಅವಕಾಶ ಇರುತ್ತದೆ……ಆದರೆ […]

Advertisement

Wordpress Social Share Plugin powered by Ultimatelysocial