ಕಾರ್ಗಿಲ್ ಯುದ್ದ ಗೆದ್ದ ಸಂಭ್ರಮವನ್ನ ದೇಶ ಎಂದು ಮರೆಯುವುದಿಲ್ಲ….ನಿಮ್ಮ ತ್ಯಾಗ ಬಲಿದಾನಗಳು ಎಂದೆAದಿಗು ಚಿರಾಯು , ಕಾರ್ಗಿಲ್ ವಿಜಯ್ ದಿವಸ್ನ ಶುಭಾಷಯಗಳು ಎಂದು ಮೋದಿ ಯೋಧರು ಹಗು ಜನತೆಯನ್ನುದ್ದೇಶಿಸಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ ಜೊತೆಗೆ ದೇಶ ಕೊರೊನಾ ಸಂಕಷ್ಟದಲ್ಲಿದೆ ಕೊರನಾ ವಿರುದ್ಧ ಹೋರಾಡದೆ ಬೇರೆ ದಾರಿ ಇಲ್ಲ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಜೀವದ ಜೊತೆ ಇನ್ನೊಬ್ಬರ ಜೀವ ಉಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ […]