ಬೆಂಗಳೂರಿನಲ್ಲಿ ಆಸ್ತಿ ಪಡೆದುಕೊಳ್ಳಬೇಕೆಂಬ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸಹೋದರಿಯ ಗಂಡನನ್ನೇ ಮುಗಿಸಲು ಹೋಗಿದ್ದಾನೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದರಿಂದ ಮುಂದೆ ಆಗುತ್ತಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದೆಡೆ ಕೊರೊನಾ, ಮತ್ತೊಂದೆಡೆ ಭಾನುವಾರದ ಲಾಕ್ ಡೌನ್. ಇದರ ಮಧ್ಯೆ ನಗರದಲ್ಲಿ ಪೊಲೀಸರ ರಿವಾಲ್ವಾರ್ ಸದ್ದು ಮಾಡಿದೆ. ಭರತ್ ಅಲಿಯಾಸ್ ಬಾಬು, ಅರುಣ್ ಕುಮಾರ್ ಅಲಿಯಾಸ್ ಕೊಳಕನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಜುಲೈ 23 ರಂದು ಹೆಸರುಘಟ್ಟ ಬಳಿ ರಾಜಶೇಖರ್ ಎಂಬುವರ ಮೇಲೆ […]