ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡವರ ಸಂಖ್ಯೆ ಗಣನೀಯ ವಾಗಿ ಹೆಚ್ಚಳವಾಗಿದೆ.ಅದರಲ್ಲೂ ಹೈದರಾಬಾದ್ ಮೂಲದ ಶಾರದಾ ಅವರು ಎಂಎಸ್ಸಿ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದರು.ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಕಂಪನಿ ಉದ್ಯೋಗಿಗಳಿಗೆ ಸಂಬಳ ಕೊಡಲು ಸಾಧ್ಯವಿಲ್ಲ,ತಾವು ನಷ್ಟದಲ್ಲಿರುವುದಾಗಿ ತಿಳಿಸಿ ಬಾಗಿಲಿ ಮುಚ್ಚಿತ್ತು. ತಿವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭರವಸೆ ಕಳೆದುಕೊಳ್ಳುವ ಬದಲು ತನ್ನ ಕುಟುಂಬ ಪೋಷಿಸಲು ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಮಾರಲು ಮುಂದಾಗಿದ್ದರು. ಈ ವಿಷಯದ ಕುರಿತಂತೆ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ನಟ ಸೋನು […]