ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕರೋನಾ ನಿಯಂತ್ರಣಕ್ಕೆ ಸಂಬAಧಿಸಿದAತೆ ದಾಸರಹಳ್ಳಿ ವಲಯ ಉಸ್ತುವಾರಿ ಸಚಿವರಾದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಗೋಪಾಲಯ್ಯನವರು ಹಾಗೂ ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ೮ ವಾರ್ಡುಗಳು ಹಾಗೂ ೨ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಮುಖ್ಯರಸ್ತೆಗಳು, ಅಡ್ಡರಸ್ತೆಗಳು ಹಾಗೂ ಪ್ರತಿ ಕಂಟೋನ್ಮೆAಟ್ ಜೋನ್ ಗಳಿಗೂ ಸಮರ್ಪಕವಾಗಿ ಔಷಧಿ ಸಿಂಪಡಿಸಲು ಟ್ರ‍್ಯಾಕ್ಟರ್ ಗಳು ಹಾಗೂ ಜೆಟ್ […]

Advertisement

Wordpress Social Share Plugin powered by Ultimatelysocial