ಗದಗ ಜಿಲ್ಲೆಯ   ಉಪ ವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನ್ನವರ  ಲಕ್ಷ್ಮೇಶ್ವರ ತಾಲೂಕಿನ ಪುರಸಭೆ ಕಾರ್ಯಾಲಯದ ಮತಗಟ್ಟೆ  ಸಂಖ್ಯೆ 67 ನ್ನು ಪರಿಸೀಲನೆ ಮಾಡಿದರು. ಹಾಗೂ ವಿಕ್ಷಣೆಯಲ್ಲಿ ತಹಶಿಲ್ದಾರ ಪರಸುರಾಮ ಸತ್ತಿಗೇರಿ ಹಾಗೂ ಕಂದಾಯ ನೀರಿಕ್ಷಕ ಬಸವರಾಜ ಕಾತ್ರಾಳ ಭಾಗಿಯಾದರು. ನಂತರ ಲಕ್ಷ್ಮೇಶ್ವರದ ರೈತ  ಸಂಪರ್ಕ ಕೇಂದ್ರ ಕ್ಕೆ ಭೇಟಿ ನೀಡಿ ರೈತರಿಗೆ  ಸರಿಯಾಗಿ ಬೀಜ ಗೊಬ್ಬರ ವಿತರಣೆ ಮಾಡಬೇಕು ತಾಲೂಕಿನ ರೈತರಿಗೆ ಯಾವುದೇತೊಂದರೆ ಯಾಗದಂತೆ  ನೊಡಿಕೊಳ್ಳಬೇಕು ಎಂದು ಅಧಿಅಕರಿಗಳಿಗೆ ಸೂಚಿಸಿದರು.ನಂತರ ಪಟ್ಟಣದಲ್ಲಿ […]

Advertisement

Wordpress Social Share Plugin powered by Ultimatelysocial