ಜಿಲ್ಲಾಡಳಿತದ ನಿರ್ಲಕ್ಷಕ್ಕೆ ಇದೊಂದು ನಿದರ್ಶನ..  ಸುಮಾರು 18 ರಿಂದ 20 ಜನ ಕ್ವಾರಂಟೈನ್ ಇದ್ದವರನ್ನು ರಾತ್ರಿ 2 ಗಂಟೆ ಹೊತ್ತಿಗೆ ದೇವನಹಳ್ಳಿಯ ಮುಖ್ಯರಸ್ತೆಯಲ್ಲಿರುವ ದೇವರಾಜು ಆರಸ್ ಹಾಸ್ಟೆಲ್ ಮುಂದೆ ಬಿಟ್ಟಿದ್ದಾರೆ.. ರಾತ್ರಿಯಿಂದ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ಅಷ್ಟು ಜನ ರಾತ್ರಿಪೂರ್ತಿ ಊಟ ತಿಂಡಿ ಇಲ್ಲದೆ ರಸ್ತೆಯಲ್ಲೇ ಕಳೆದಿದ್ದಾರೆ… ಸುತ್ತ ಮುತ್ತ ಮನೆಗಳಿರುವ ಈ ಪ್ರದೇಶದಲ್ಲಿ ಜನರು ಇದನ್ನು ನೋಡಿ ಗಾಬರಿಗೊಂಡು  ತಕ್ಷಣವೇ ಸ್ಪೀಡ್ ನ್ಯೂಸ್ ಬಂದ  ಮಾಹಿತಿ ಆದರಿಸಿ […]

Advertisement

Wordpress Social Share Plugin powered by Ultimatelysocial