ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು ರೈತ ಸಮಸ್ಯೆ ಹೇಳಲು ಹೋದಾಗ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತಮಗಾಗಿರುವ ಸಮಸ್ಯೆ ಹೇಳಲು ರೈತ ಕರೆ ಮಾಡಿದರೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ದೇವನಹಳ್ಳಿ ತಹಶೀಲ್ದಾರ್ ಅಜಿತ್ ರಾಯ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ರೈತನ ಗೋಳು ಕೇಳದ ದೇವನಹಳ್ಳಿ ಜಿಲ್ಲಾಡಳಿತಿಂದ ಪ್ರತಿ ಬಾರಿ ಈ ಸಮಸ್ಯೆಗೆ ಉತ್ತರ ಕಾಣದ ರೈತ. ಎಚ್ […]

Advertisement

Wordpress Social Share Plugin powered by Ultimatelysocial