ವಿಜಯಪುರ ನಗರದ ಶಕ್ತಿ ನಗರದ ನಿವಾಸಿಯೊಬ್ಬ ಮೀಟರ್ ಬಡ್ಡಿ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಜನೈದಿ ಮೃತ ವ್ಯಕ್ತಿ ಕೆಲವು ಜನರಿಂದ ಕೈಗಡ ಸಾಲ ತೆಗೆದುಕೊಂಡಿದ್ದ, ಸಮಯಕ್ಕೆ ಸರಿಯಾಗಿ ಹಣ ಮರಳಿಸದಿರುವದಕ್ಕೆ ಮೀಟರ್ ಬಡ್ಡಿ ಹೇರಲಾಗಿತ್ತು, ಸಾಲಗಾರರು ಮೀಟರ್ ಬಡ್ಡಿ ವಸೂಲಿಗೆ ಬಂದಿದ್ದಕ್ಕೆ ಮನ ನೊಂದು ೧೬ ನೇ ತಾರೀಖಿಗೆ ನಗರದ ಅಥಣಿ ರಸ್ತೆಯ ಆಯ್ಬಿ ಕಿಟಕಿ ಒಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಘಟನೆಗೆ ಸಂಬAಧಿಸಿದAತೆ ಗಾಂಧೀಜಿ ಚೌಕ […]