ನೇಣಿಗೆ ಶರಣಾದ ತಹಶಿಲ್ದಾರ ವಾಹನ ಚಾಲಕ

ವಿಜಯಪುರ ನಗರದ ಶಕ್ತಿ ನಗರದ ನಿವಾಸಿಯೊಬ್ಬ ಮೀಟರ್ ಬಡ್ಡಿ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಜನೈದಿ ಮೃತ ವ್ಯಕ್ತಿ ಕೆಲವು ಜನರಿಂದ ಕೈಗಡ ಸಾಲ ತೆಗೆದುಕೊಂಡಿದ್ದ, ಸಮಯಕ್ಕೆ ಸರಿಯಾಗಿ ಹಣ ಮರಳಿಸದಿರುವದಕ್ಕೆ ಮೀಟರ್ ಬಡ್ಡಿ ಹೇರಲಾಗಿತ್ತು, ಸಾಲಗಾರರು ಮೀಟರ್ ಬಡ್ಡಿ ವಸೂಲಿಗೆ ಬಂದಿದ್ದಕ್ಕೆ ಮನ ನೊಂದು ೧೬ ನೇ ತಾರೀಖಿಗೆ ನಗರದ ಅಥಣಿ ರಸ್ತೆಯ ಆಯ್ಬಿ ಕಿಟಕಿ ಒಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಘಟನೆಗೆ ಸಂಬAಧಿಸಿದAತೆ ಗಾಂಧೀಜಿ ಚೌಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಘಟನೆಯ ಬಗ್ಗೆ ಪೋಲೀಸರು ತನಿಖೆ ನಡೆಸಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾಗೆ ಕೋರ್ ನೀಲ್ ಔಷಧ..?

Tue Jun 23 , 2020
ಕೊರೊನಾ ವೈರಸ್ ಗೆ ಪ್ರತಿ ದಿನ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ ಆದರಿಂದ ಅನೇಕ ದೇಶಗಳು ಕೊರೊನಾ ವೈರಸ್ ಗೆ ಔಷದಿ ಕಂಡು ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇದೀಗ ಪತಂಜಲಿ ಯೋಗಗುರು ಬಾಬಾ ರಾಮ್ ದೇವ್  ಆಯುರ್ವೇದದಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. ಈ ಕುರಿತು ಹರಿದ್ವಾರದ ಪತಂಜಲಿ ಯೋಗ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾ ಡಿದ ಅವರು ಮಾರಣಾಂತಿಕ ಕೊರೊನಾ ಸೋಂಕಿಗೆ ಕೊರೋನಿಲ್ ಎಂಬ ಔಷಧದಿಂದ ಚಿಕಿತ್ಸೆ ನೀಡಬಹುದು […]

Advertisement

Wordpress Social Share Plugin powered by Ultimatelysocial