ಕೊರೊನಾಗೆ ಕೋರ್ ನೀಲ್ ಔಷಧ..?

ಕೊರೊನಾ ವೈರಸ್ ಗೆ ಪ್ರತಿ ದಿನ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ ಆದರಿಂದ ಅನೇಕ ದೇಶಗಳು ಕೊರೊನಾ ವೈರಸ್ ಗೆ ಔಷದಿ ಕಂಡು ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇದೀಗ ಪತಂಜಲಿ ಯೋಗಗುರು ಬಾಬಾ ರಾಮ್ ದೇವ್  ಆಯುರ್ವೇದದಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. ಈ ಕುರಿತು ಹರಿದ್ವಾರದ ಪತಂಜಲಿ ಯೋಗ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾ ಡಿದ ಅವರು ಮಾರಣಾಂತಿಕ ಕೊರೊನಾ ಸೋಂಕಿಗೆ ಕೊರೋನಿಲ್ ಎಂಬ ಔಷಧದಿಂದ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದರು. ಕೊರೋನಿಲ್ ಔಷಧದಿಂದ 280 ಸೋಂಕಿತರ ಮೇಲೆ ಈ ಔಷಧಿ ಪ್ರಯೋಗಿಸಿದ್ದು, ಈ ಪೈಕಿ ಮೂರು ದಿನದೊಳಗೆ ಶೇ.69ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಅಲ್ಲದೇ, ಏಳು ದಿನದೊಳಗೆ ಶೇ.100 ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇನ್ನೂ ಇದೆ ವೇಳೆ ಕೊರೋನಿಲ್ ಔಷಧಿಯನ್ನು ಕೂಡ ಬಿಡುಗಡೆ ಮಾಡಲಾಯಿತು.

 

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಗರಸು ಕಲ್ಲು ಮಾರಾಟ

Tue Jun 23 , 2020
ಸರ್ಕಾರದ ಆಸ್ತಿ ರಕ್ಷಿಸಿ ಸರ್ಕಾರಕ್ಕೆ ಆದಾಯ ಮಾಡಿಕೊಡಬೇಕಾದ ಮುಖ್ಯಾಧಿಕಾರಿ ಒಬ್ಬ ತಾನೆ ಅಕ್ರಮವಾಗಿ ಸರ್ಕಾರದ ಲಕ್ಷಾಂತರ ಬೆಲೆ ಬಾಳುವ ಗರಸು ಕಲ್ಲು ಮಾರಾಟ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಕೆರೂರ ಪಟ್ಟಣದಲ್ಲಿ ನೆಡೆದಿದೆ. ಅಕ್ರಮ ಮಾರಾಟ ಮಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮೇಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial