ಸರಿಯಾಗಿ ಹಾರದ ರಾಷ್ಟ್ರಧ್ವಜ.

ಸಿಎಂ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಹಾರದ ಧ್ವಜ..

ಗಂಟು ಬಿಚ್ಚಿಕೊಳ್ಳದ ಪರಿಣಾಮ ಹಾರದ ಧ್ವಜ

ರಾಷ್ಟ್ರ ಧ್ವಜಕ್ಕೆ ಸರಿಯಾಗಿ ಹಗ್ಗ ಕಟ್ಟದ ಆಯೋಜಕರು

ಪರಿಣಾಮ ಬಹಳ ಹೊತ್ತು ಧ್ವಜ ಹಾರದೇ ಇತ್ತು..

24×36 ಅಡಿ ಅಗಲದ ರಾಷ್ಟ್ರಧ್ವಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಡವಟ್ಟು..

ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ ನಡೆದ ಎಡವಟ್ಟು

ಕೊನೆಗೆ ಧ್ವಜ ಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿದ ಆಯೋಜಕರು.

ಧ್ವಜ ಕೆಳಗೆ ಇಳಿಸಿ ಹಗ್ಗ ಗಂಟು ಬಿಡಿಸಿದ ಆಯೋಜಕರು

ನಂತರ ಮತ್ತೆ ಧ್ವಜವನ್ನು ಕೆಳಗಿಂದಲೇ ಬಿಡಿಸಿ ಹಾರಿಸಲಾಯ್ತು..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆಣೆ ಪ್ರಮಾಣ ವಿಚಾರ.

Thu Jan 26 , 2023
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆಣೆ ಪ್ರಮಾಣ ವಿಚಾರ ಹಣ ಮತ್ತು ಸಚಿವ ಸ್ಥಾನಕ್ಕಾಗಿ ಬಿಜೆಪಿಗೆ ಹೋಗಿದ್ದಾರೆಂಬ ಸಿದ್ದು ಹೇಳಿಕೆ. ಸಿದ್ದರಾಮಯ್ಯ ಅವರನ್ನು ಆಣೆ ಪ್ರಮಾಣಕ್ಕೆ ಕರೆದ ಸಚಿವ ಬೈರತಿ ಬಸವರಾಜ್ ದಾವಣಗೆರೆಯಲ್ಲಿ ಸಿದ್ದುಗೆ ಬಹಿರಂಗ ಸವಾಲು ಹಾಕಿದ ಸಚಿವ ಬೈರತಿ ಬಸವರಾಜ್ ನಾನು ದುಡ್ಡು ತಗೊಂಡಿರೋ ಬಗ್ಗೆ ಕಾಂಗ್ರೆಸ್ ನವರು ಪ್ರೂವ್ ಮಾಡಲಿ. ಇಲ್ಲ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ ಆ ದೇವರು ಮುಟ್ಟಿ ಪ್ರಮಾಣ ಮಾಡ್ತೀನಿ. ಅವರು ಮುಟ್ಟಿ […]

Advertisement

Wordpress Social Share Plugin powered by Ultimatelysocial