ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಸೋಮವಾರ ಸಂಜೆ ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಐಶ್ವರ್ಯ ವಿಶ್ವನಾಥ್ 21 ವರ್ಷ ಸಾರಿಕಾ ವಿಶ್ವನಾಥ್ 17ವರ್ಷ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಚಿಂಚೋಳಿ ಪೋಲಿಸರ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.ಐದು ಜನಹೆಣ್ಣು‌ಮಕ್ಕಳಿರುವ‌ ಕುಟುಂಬದಲ್ಲಿ ‌ಇಗಾಗಲೇ ೩ ಹೆಣ್ಣು ಮಕ್ಕಳ ಮದುವೆ ಆಗಿದೆ. ಮೃತ ಸಾರಿಕಳ ಮದುವೆ‌ ನಿಶ್ಚಿತಾರ್ಥ ‌ಆಗಿತ್ತು. ತಂದೆ ತಾಯಿ […]

Advertisement

Wordpress Social Share Plugin powered by Ultimatelysocial