ಕಟಾವು ಮಾಡಲು ಹಾಕಿದ್ದ ಅಲಸಂದಿ ಬೆಳೆ ಸುಟ್ಟು ಭಸ್ಮವಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ. ರೈತ ಫಕೀರಸ್ವಾಮಿ ಕಡ್ಲಿ ಎಂಬುವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಬೆಂಕಿಗಾಹುತಿಯಾಗಿದೆ. ಜಮೀನಿನಲ್ಲಿ ಕಟಾವು ಮಾಡಿದ್ದ ಅಲಸಂದಿ ಬೆಳೆಯನ್ನು, ರಾಶಿ ಮಾಡಲು ರಸ್ತೆಯ ಮೇಲೆ ತಂದು ಗೂಡು ಹಾಕಲಾಗಿತ್ತು. ರಾಶಿ ಮಷಿನ್ ಗಾಗಿ ಹುಡುಕಾಟ ಕೂಡಾ ನಡೆಸಿದ್ದ. ಇನ್ನೆರಡು ದಿನಗಳಲ್ಲಿ ಮಷಿನ್ ಗೆ ಹಾಕಿ ರಾಶಿ ಮಾಡಲು […]

Advertisement

Wordpress Social Share Plugin powered by Ultimatelysocial