ವಿಧಾನಸೌಧದಲ್ಲಿ ತನ್ನ ರಾಜಕೀಯ ಗುರು ಸಿದ್ದರಾಮಯ್ಯ ಕಂಡ ತಕ್ಷಣವೇ ಸಚಿವ ಆನಂದ ಸಿಂಗ್ ಆರ್ಶಿವಾದ ಮಾಡಿ ಗುರುಗಳೇ ಎಂದು ಕಾಲಿಗೆ ಬಿದ್ದು ನಮಸ್ಕಾರಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮಿನಿಸ್ಟರ್ ಆದ್ಮೆಲೆ ಕಾಣೋದೆ ಇಲ್ಲ ಕೊನೆಗೂ ವಿಜಯನಗರ ಜಿಲ್ಲೆಯನ್ನಗಿ ಮಾಡಿ ಬಿಟ್ಟೆಯಲ್ಲಪ್ಪ ಎಂದುಆನಂದ ಸಿಂಗ್ ಗೆ ಹೇಳಿದರು. ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ -ಟಮಟೆ ಬಾರಿಸುವ ಮೂಲಕ ಪ್ರತಿಭಟನೆ