ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಹೆಂಡತಿಯ ಅಪ್ಪ, ಅಮ್ಮ, ತಮ್ಮ, ಅಣ್ಣ, ದೊಡ್ಡಪ್ಪರಿಂದ ಹಲ್ಲೆ ನಡೆದ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಸರ್ಜುನ್ ನಾಯ್ಕ್ ಎಂದು ತಿಳಿದು ಬಂದಿದೆ. ಕಳೆದ 8 ತಿಂಗಳ ಹಿಂದೆ ಇದೇ ತಾಂಡಾದ ಪವಿತ್ರ ಬಾಯಿ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಸರ್ಜುನ್ ನಾಯ್ಕ್, ಇವರ ಪ್ರೀತಿಗೆ ಪವಿತ್ರಾ ಬಾಯಿ ಮನೆಯವರ ವಿರೋಧವಿದ್ದು, ವಿರೋಧದ ನಡುವೆಯೆ ಓಡಿಹೋಗಿ ಬೇರೆಡೆ […]

Advertisement

Wordpress Social Share Plugin powered by Ultimatelysocial