ಹಾಸನದ ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ  ನಾಲ್ವರು ಯುವಕರ  ಮಧ್ಯಾಹ್ನ  ಸಮಯಲ್ಲಿ ನಾಗಲಾಪುರದ ಎಡದಂಡೆ ಕಾಲುವೆಯಲ್ಲಿ ಈಜಾಡಲು ತೆರಳಿದ್ದು ನಾಲ್ವರಲ್ಲಿ ಸಂಜಯ್ ಎಂಬ 16 ವರ್ಷದ ಎಸ್. ಎಸ್. ಲ್. ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಉಳಿದ ಮೂವರು ಆತನ್ನನು ರಕ್ಷಿಸುವಲ್ಲಿ  ವಿಫಲರಾಗಿದ್ದಾರೆ.  ಮೃತನ ತಂದೆ ತಾಯಿಗೆ  ಒಬ್ಬನೇ ಮಗನಾಗಿದ್ದು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.  

Advertisement

Wordpress Social Share Plugin powered by Ultimatelysocial