ಈಜಾಡಲು ತೆರಳಿದ್ದ ಯುವಕ ಸಾವು – ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ಘಟನೆ

ಹಾಸನದ ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ  ನಾಲ್ವರು ಯುವಕರ  ಮಧ್ಯಾಹ್ನ  ಸಮಯಲ್ಲಿ ನಾಗಲಾಪುರದ ಎಡದಂಡೆ ಕಾಲುವೆಯಲ್ಲಿ ಈಜಾಡಲು ತೆರಳಿದ್ದು ನಾಲ್ವರಲ್ಲಿ ಸಂಜಯ್ ಎಂಬ 16 ವರ್ಷದ ಎಸ್. ಎಸ್. ಲ್. ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದಾನೆ.

ಉಳಿದ ಮೂವರು ಆತನ್ನನು ರಕ್ಷಿಸುವಲ್ಲಿ  ವಿಫಲರಾಗಿದ್ದಾರೆ.  ಮೃತನ ತಂದೆ ತಾಯಿಗೆ  ಒಬ್ಬನೇ ಮಗನಾಗಿದ್ದು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಮಹಾಮಾರಿಯ ಹಿನ್ನೆಲೆ-ಶಾಲೆ ಪ್ರಾರಂಭಿಸಲು ಅಭಿಪ್ರಾಯ ಸಂಗ್ರಹ

Sat Oct 10 , 2020
ಶಾಲಾ ಕಾಲೇಜಿನ ಆರಂಭದ ಬಗ್ಗೆ ಚರ್ಚೆಗಳು ನಡೆಯುತ್ತಲೆ ಇದೆ,ಬಸವನ ಬಾಗೇವಾಡಿ, ಕನ್ನಡ ಮತ್ತು ಇಂಗ್ಲಿಷ್  ಹಿರಿಯ ಪ್ರಾಥಮಿಕ ಶಾಲೆಯ ಆರಂಭದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿದ್ದು, ಕೊರೊನಾ ಮಹಾಮಾರಿ ಯಿಂದ ಶಾಲಾ-ಕಾಲೇಜುಗಳು ಪ್ರಾರಂಭಿಸಬೇಕು ಅಥವಾ ಬೇಡವೋ ಎಂಬ ಅಭಿಪ್ರಾಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪಟ್ಟಣಶೆಟ್ಟಿ ಅವರಿಂದ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು       Please follow and like us:

Advertisement

Wordpress Social Share Plugin powered by Ultimatelysocial