ಕೊರೊನಾ ಮಹಾಮಾರಿಯ ಹಿನ್ನೆಲೆ-ಶಾಲೆ ಪ್ರಾರಂಭಿಸಲು ಅಭಿಪ್ರಾಯ ಸಂಗ್ರಹ

ಶಾಲಾ ಕಾಲೇಜಿನ ಆರಂಭದ ಬಗ್ಗೆ ಚರ್ಚೆಗಳು ನಡೆಯುತ್ತಲೆ ಇದೆ,ಬಸವನ ಬಾಗೇವಾಡಿ, ಕನ್ನಡ ಮತ್ತು ಇಂಗ್ಲಿಷ್  ಹಿರಿಯ ಪ್ರಾಥಮಿಕ ಶಾಲೆಯ ಆರಂಭದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿದ್ದು,

ಕೊರೊನಾ ಮಹಾಮಾರಿ ಯಿಂದ ಶಾಲಾ-ಕಾಲೇಜುಗಳು ಪ್ರಾರಂಭಿಸಬೇಕು ಅಥವಾ ಬೇಡವೋ ಎಂಬ ಅಭಿಪ್ರಾಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪಟ್ಟಣಶೆಟ್ಟಿ ಅವರಿಂದ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು

 

 

 

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ ಪೋಲಿಸ್ ಇಲಾಖೆಯ ಒಳ ಜಗಳ- ಕಮೀಷನರ್, ಡಿಸಿಪಿ ಜಗಳ ನೋಡಿ ಬೇಸರ ವ್ಯಕ್ತ

Sat Oct 10 , 2020
ಹುಬ್ಬಳ್ಳಿ ಪೊಲೀಸ್ ರು ಮಾತನಾಡಿ ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.  ಹುಬ್ಬಳ್ಳಿಯಲ್ಲಿ ಮಾಧ್ಯಮದ ಮೂಲಕ ಮಾತಾನಾಡಿದ  ಹುಬ್ಬಳ್ಳಿ-  ಧಾರವಾಡ ಪೋಲಿಸ್ ಇಲಾಖೆಯ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೇ,ನಾನು ನೋಡಿದ ಪ್ರಕಾರ ಪೊಲೀಸ್ ಕಾನ್ಸ್ ಟೇಬಲ್ ಗಳು ಜಗಳ ಮಾಡುವುದನ್ನ ನೋಡಿದ್ದೇವೆ . ಆದರೆ  ಪೋಲಿಸ್ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ […]

Advertisement

Wordpress Social Share Plugin powered by Ultimatelysocial