ಧಾರವಾಡ ಪೋಲಿಸ್ ಇಲಾಖೆಯ ಒಳ ಜಗಳ- ಕಮೀಷನರ್, ಡಿಸಿಪಿ ಜಗಳ ನೋಡಿ ಬೇಸರ ವ್ಯಕ್ತ

ಹುಬ್ಬಳ್ಳಿ ಪೊಲೀಸ್ ರು ಮಾತನಾಡಿ ನನ್ನ 40 ವರ್ಷದ ರಾಜಕೀಯದಲ್ಲಿ ಇಂತಹ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲವೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.  ಹುಬ್ಬಳ್ಳಿಯಲ್ಲಿ ಮಾಧ್ಯಮದ ಮೂಲಕ ಮಾತಾನಾಡಿದ  ಹುಬ್ಬಳ್ಳಿ-  ಧಾರವಾಡ ಪೋಲಿಸ್ ಇಲಾಖೆಯ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೇ,ನಾನು ನೋಡಿದ ಪ್ರಕಾರ ಪೊಲೀಸ್ ಕಾನ್ಸ್ ಟೇಬಲ್ ಗಳು ಜಗಳ ಮಾಡುವುದನ್ನ ನೋಡಿದ್ದೇವೆ .

ಆದರೆ  ಪೋಲಿಸ್ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ ಕೇಳಿದ್ದನೆ, ಮಾಜಿ ಸಿಎಂ ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ದರು ಇದೇಲ್ಲ ನಡೆಯೋತ್ತಿರುವುದು ಬೇಸರದ ಸಂಗತಿ ಎಂದು ಪೋಲಿಸ್ ಇಲಾಖೆ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಹರಪನಹಳ್ಳಿ ಪಟ್ಟಣದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ-ಹಸಿರು ನಿಶಾನೆ ತೋರಿಸಿ ಅಭಿಯಾನ ಉದ್ಘಾಟನೆ

Sat Oct 10 , 2020
ಹರಪನಹಳ್ಳಿ ಪಟ್ಟಣದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ.ಕುಮಾರ ನೇತೃತ್ವದಲ್ಲಿ ನಡೆದ ಬೈಕ್  ರಾಲಿ ಮೂಲಕ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಾ ಅಪಘಾತವಾದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಪರಿಣಾಮ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು ದಂಡ ಅಥವಾ ಹೆಲ್ಮೆಟ್ ಖರೀದಿ ಸ್ಥಳದಲ್ಲೇ ಮಾಡುತ್ತಾ ಜಾಗೃತಿ ಅಭಿಯಾನ ಕೈಗೊಂಡಿದ್ದೇವೆ. ಪ್ರತಿ ದಿನ ಪಟ್ಟಣದ ನಾಲ್ಕು ವೃತ್ತಗಳಲ್ಲಿ […]

Advertisement

Wordpress Social Share Plugin powered by Ultimatelysocial