ನದಿಯ ರಭಸಕ್ಕೆ ಹುಡುಗಿಯರಿಬ್ಬರು ಕೊಚ್ಚಿ ಹೋಗಿರುವ ಘಟನೆ ರಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನಡೆದಿದೆ. ಹಿರೇಕೆರೂರು ಅಬಲೂರು ಗ್ರಾಮದ ನಿವಾಸಿ ಕೀರ್ತಿ ಇಂಗಳಗುAದಿ ಹಾಗೂ ಕಾಟೇನಹಳ್ಳಿ ಗ್ರಾಮದ ನಿವಾಸಿ ಅಭಿಲಾಷಾ ಹಲಗೇರಿ ಮೃತ ದುರ್ದೈವಿಗಳು. ಮಾವನ ಜೊತೆ ಕಾರು ತೊಳೆಯಲು ನದಿಗೆ ಹೋದಾಗ ಕಾಲು ಜಾರಿ ನದಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಮುಳುಗು ತಜ್ಞರ ಸಾಕಷ್ಟು ಹುಡುಕಾಟದ ಬಳಿಕ ಇಬ್ಬರ ಮೃತುದೇಹ ಪತ್ತೆಯಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು […]

Advertisement

Wordpress Social Share Plugin powered by Ultimatelysocial