ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣದ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ  ಆರೋಪಿ. ಈತ ತನ್ನ ಪತ್ನಿಯಾದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದಾನೆ ಕೊಣನೂರು ಗ್ರಾಮದ ಆರ್. ನಾರಪ್ಪ ಬಂಧಿತ. ಈತ ತನ್ನ ಪತ್ನಿ ಸುಮಾ  ಅವರನ್ನು ಕೊಲೆ ಮಾಡಿದ್ದ. ಶವ ಪತ್ತೆಯಾದ […]

ಶಿವಮೊಗ್ಗದ  ಪಿ ಆಯಂಡ್‌ ಟಿ ಕಾಲೊನಿ ನಿವಾಸಿ  ಮೊದಲ ತಿರುವಿನಲ್ಲಿ  25 ಚದರ ಅಡಿ ವಿಸ್ತೀರ್ಣದ ಡೂಫ್ಲೆಕ್ಸ್ ಮನೆಯನ್ನು ನೆಲದಿಂದ ಸುಮಾರು  ಆರು ಅಡಿ ಮೇಲೆತ್ತುವ ಕಾರ್ಯ ನಡೆಸಿದ್ದಾರೆ.         ಶ್ರೀನಿವಾಸ ಮೂರ್ತಿ ಅವರು ಉದ್ಯೋಗ ಮತ್ತು ವಿನಿಮಯ ಕಚೇರಿ ನಿವೃತ್ತ ಉಪ ನಿರ್ದೇಶಕ  ಅವರು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆ ಈಗ ರಸ್ತೆ ಮಟ್ಟದಿಂದ 6  ಅಡಿ ಕೆಳಗಿತ್ತು. ಪ್ರತಿ ವರ್ಷ […]

Advertisement

Wordpress Social Share Plugin powered by Ultimatelysocial