ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ 14 ವರ್ಷದ ಬಾಲಕ 100 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದೋರ್​ನ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಗಾಡಿಯನ್ನು ಮಗುಚಿಹಾಕಿದ್ದಾರೆ. ಕೋವಿಡ್​-19 ಪಿಡುಗು ಮೊದಲೇ ಬಡವರ ಬದುಕನ್ನು ಅಸ್ತವ್ಯಗೊಳಿಸಿದೆ. ಈ ಸಮಯದಲ್ಲಿ ಅಳಿದುಳಿದಿರುವ ಬಂಡವಾಳದಲ್ಲೇ ತಳ್ಳುಗಾಡಿಯಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸಲು ಯತ್ನಿಸುತ್ತಿರುವ ಯುವಕನಿಗೆ ಮೊದಲಿನಷ್ಟು ನಿರೀಕ್ಷಿತ ಆದಾಯ ಬರುತ್ತಿರಲಿಲ್ಲವಂತೆ. ಹಾಗಾಗಿ ಸಾಲ ಮಾಡಿ ತಂದು ಹಾಕಿದ […]

Advertisement

Wordpress Social Share Plugin powered by Ultimatelysocial