ಕೊರೊನಾ ಮಹಾಮಾರಿ ಇಂದ ಇಡೀ ದೇಶವೇ ಸ್ತಬ್ಧವಾಗಿದೆ ಎಂದು ಜೆಡಿಯು ರಾಜ್ಯಧ್ಯಕ್ಷ ಮಹೀಮಾ ಪಟೇಲ್ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಒಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀರ ಕಷ್ಟ ಎದುರಾಗಿದೆ. ಸುಮಾರು ೩೫ ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಿಕ್ಷಕರಿಗೆ ಸರ್ಕಾರ ಸಹಾಯ ಮಾಡಬೇಕು.ನೊಂದ ಶಿಕ್ಷಕರಿಗೆ ಸರ್ಕಾರ ೫೦ ಕೊಟಿ ಅನುದಾನ […]

Advertisement

Wordpress Social Share Plugin powered by Ultimatelysocial