ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ ವೈಎಸ್ವಿ ದತ್ತಾ. ನಾಣು ಕಾಂಗ್ರೆಸ್ ಸೇರಿದ್ರೆ ಮಾತ್ರ ಬಿಜೆಪಿ ಮಣಿಸಬಹುದು. ಕೋಮುವಾದಿ ಶಕ್ತಿಗಳನ್ನ ಮಣಿಸೋದಕ್ಕೆ ಕಾಂಗ್ರೆಸ್ ಸೇರ್ಪಡೆಯಿಂದ ಮಾತ್ರ ಸಾಧ್ಯ. ಇದು ನನ್ನ ಕೊನೆಯ ಸಾರ್ವಜನಿಕ ಹೋರಾಟ. ನನ್ನ ನಂಬಿರೋ ಲಾರ್ಯಕರ್ತರು ಅತಂತ್ರರಾಗಬಾರದು. ಈ ಎಲ್ಲಾ ಲೆಕ್ಕಾಚಾರ ಹಾಕಿ ನಾಣು ಕಾಂಗ್ರೆಸ್ ಸೇರಿದ್ದೀನಿ ಎಂದು ವೈಎಸ್ವಿ ದತ್ತ ಹೇಳಿದ್ದಾರೆ. ಜೆಡಿಎಸ್ಗೆ ಗುಡ್ಬೈ ಹೇಳಿರೋದು ದಳಪತಿಗಳಿಗೆ ಬಿಗ್ ಶಾಕ್ ನೀಡಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]