ವಿಧಾನಸಭೆಯ ಮಟ್ಟಿಗಾದರು ಕ್ರಿಯಾಶೀಲರಾಗಿ ಎಂದು ಕಾರ್ಯಕರ್ತರು, ನಾಯಕರು ಹಾಗು ಮುಖಂಡರುಗಳಿಗೆ ಮಾಜಿ ಪ್ರಧಾನಿ ದೇವೆಗೌಡ ಅವರು ಸಲಹೆಯನ್ನ ನೀಡಿದ್ದಾರೆ. ಈ ಸಂಬAಧ ಎಲ್ಲರಿಗು ಪತ್ರ ಬರೆದಿರುವ ಅವರು ಎಲ್ಲರು ಜನರ ಸಂಪರ್ಕದಲ್ಲಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗ್ತಾಯಿದೆ. ನೇರವಾಗಿ ಸಂಪರ್ಕ ಮಾಡಲು ಸಾಧ್ಯವಾಗದಿದ್ದರು ಸಾಮಾಜಿಕ ಜಾಲತಾಣಗಳ ಮೂಲಕವಾದರು ಜನರ ಮಧ್ಯೆ ತಮ್ಮ ಅಸ್ತಿತ್ವವನ್ನ ತೋರಿಸಬೇಕು ಎಂದು ತಿಳಿಸಿದ್ದಾರೆ.

Advertisement

Wordpress Social Share Plugin powered by Ultimatelysocial