ಜೆಡಿಎಸ್ ಪಕ್ಷದವರು ಕ್ರಿಯಾಶೀಲರಾಗಿರಬೇಕು

ವಿಧಾನಸಭೆಯ ಮಟ್ಟಿಗಾದರು ಕ್ರಿಯಾಶೀಲರಾಗಿ ಎಂದು ಕಾರ್ಯಕರ್ತರು, ನಾಯಕರು ಹಾಗು ಮುಖಂಡರುಗಳಿಗೆ ಮಾಜಿ ಪ್ರಧಾನಿ ದೇವೆಗೌಡ ಅವರು ಸಲಹೆಯನ್ನ ನೀಡಿದ್ದಾರೆ. ಈ ಸಂಬAಧ ಎಲ್ಲರಿಗು ಪತ್ರ ಬರೆದಿರುವ ಅವರು ಎಲ್ಲರು ಜನರ ಸಂಪರ್ಕದಲ್ಲಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗ್ತಾಯಿದೆ. ನೇರವಾಗಿ ಸಂಪರ್ಕ ಮಾಡಲು ಸಾಧ್ಯವಾಗದಿದ್ದರು ಸಾಮಾಜಿಕ ಜಾಲತಾಣಗಳ ಮೂಲಕವಾದರು ಜನರ ಮಧ್ಯೆ ತಮ್ಮ ಅಸ್ತಿತ್ವವನ್ನ ತೋರಿಸಬೇಕು ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತದಾದ್ಯಂತ ಕಿಲ್ಲರ್ ಕೊರೊನ ಅಟ್ಟಹಾಸ

Thu Jul 16 , 2020
ಭಾರತದಾದ್ಯಂತ ಕಿಲ್ಲರ್ ಕೊರೊನಾ ತಾಂಡವವಾಡುತ್ತಿದೆ…. ಯಾರನ್ನು ಬಿಡದೆ ಎಲ್ಲರ ಬೆನ್ನು ಬಿದ್ದಿರುವ ಕೊರೊನಾ ಕೊರೊನಾ ವಾರಿರ‍್ಸ್ಗು ಕೂಡ ಬಿಟ್ಟಿಲ್ಲ…. ವೈದ್ಯರು, ಪೊಲೀಸರು,ಪೌರಕರ್ಮಿಕರು ಯಾರನ್ನು ಸಹ ಬಿಡದೆ ಕೊರೊನಾ ಕಾಡುತ್ತಿದೆ. ಒಂದು ಮಾಹಿತಿಯ ಪ್ರಕಾರ ಈವರೆಗು ಕೊರಾನಾಗೆ ೯೯ ಜನ ವೈದ್ಯರು ಬಲಿಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗುತ್ತಿದೆ. ಈವರೆಗು ಒಟ್ಟು ೧೩೦೦ಕ್ಕೂ ಹೆಚ್ಚನ ವೈದ್ಯರಿಗೆ ಸೋಂಕು ತಗುಲಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial