ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೋವಿಡ್-19 ಕೇಸ್ ಗಳ ಉತ್ತಮ ಚಿಕಿತ್ಸೆಗಾಗಿ ಆಹಾರ ಸಚಿವ ಹಾಗೂ ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯ ರವರ ನೇತೃತ್ವದಲ್ಲಿ  ಸುಮಾರು 250 ಬೆಡ್ ಗಳ ಕೋವಿಡ್ ಕೇರ್ ಸೆಂಟರ್  ಗಳನ್ನು ತೆರೆದು ಮತ್ತು ಸೋಂಕು ನಿವಾರಕ ಸಿಂಪಡಿಸುವ ವಿನೂತನ ವಾಹನ ಸಿದ್ಧತೆ ಮಾಡಿದ್ದಾರೆ. ಬಸವೇಶ್ವರ ನಗರದ  ಶಂಕಮಠ  ಪ್ರಿಸ್ಟೈನ್ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಮತ್ತು  ಆಹಾರ […]

Advertisement

Wordpress Social Share Plugin powered by Ultimatelysocial