ಕೇಂದ್ರ ಸರ್ಕಾರದ  ಕೃಷಿ ಕಾಯ್ದೆ ವಿರೋಧಿಸಿ  ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ   ಹಲವಾರು ಸಂಘಟನೆಗಳಿಂದ  ಪ್ರತಿಭಟನೆ ಮಾಡಲಾಯ್ತು… ಹನುಮಂತ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಬಜಾರ ರಸ್ತೆಯಿಂದ ಅಂಚೆ ಕಚೇರಿವರೆಗೆ ಪ್ರತಿಭಟನೆ ಮಾಡಲಾಯ್ತು..  ಟಮಟೆ ಬಾರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮ ಪಕ್ಷಕ್ಕೆ ನಮ್ಮದೇ ಆದ ಸಿದ್ಧಾಂತವಿದೆ ಡಿಕೆ ಶಿವಕುಮಾರ್ ಹೇಳಿಕೆ  

Advertisement

Wordpress Social Share Plugin powered by Ultimatelysocial