ಡಾ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯದ ಡಿ ಎಸ್ ಎಸ್ ಸಂಘಟನೆ ದೀನರ,ದುರ್ಬಲ, ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಎದುರಿಸುತ್ತಾ ಕೊಲೆ,ಸುಲಿಗೆ ,ಸಾಮಾಜಿಕ ಬಹಿಷ್ಕಾರ, ಇನ್ನಿತರೆ ಪ್ರಕರಣಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಜಯಪುರ ಜಿಲ್ಲೆ ಉಪವಿಭಾಗದ ಅಧಿಕಾರಿ ಡಿ ವೈ ಎಸ್ ಪಿ ಶ್ರೀ.ಎಂ.ಬಿ ಸಂಕದ ಅವರು ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರ ಕಾರಣರಾಗಿದ್ದಾರೆ. ಇವರ ಕರ್ತವ್ಯದಲ್ಲಿ ಬಹುತೇಕ ದೌರ್ಜನ್ಯ […]