ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಮಠದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕರೋಕೆ ಕಾರ್ಯಕ್ರಮದಲ್ಲಿ ಮಠದ ಸ್ವಾಮೀಜಿ ತಾನು ಸ್ವಾಮೀಜಿ ಅನ್ನೋದನ್ನೇ ಮರೆತು ವೇದಿಕೆ ಮೇಲೆ ಹುಚ್ಚೆದ್ದು ಕುಣಿದಿದ್ದಾರೆ. ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋ ಕಾಲ್ಡ್​​ ಸ್ವಾಮೀಜಿಯೊಬ್ಬ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಹಾಡಿಗೆ ಮೈರೆತು ಕುಣಿದು ಕುಪ್ಪಳಿಸಿದ್ದಾರೆ. ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನ ನೀಡಬೇಕಿದ್ದ ಸ್ವಾಮಿಜಿಯೇ ಹೀಗೆ ಅಸಭ್ಯ ವರ್ತನೆ […]

Advertisement

Wordpress Social Share Plugin powered by Ultimatelysocial