ಹಬ್ಬದ ಪ್ರಯುಕ್ತ ಗುಂಡಿನ ನಸೆ ಸಾಂಗ್ ಗೆ ಡ್ಯಾನ್-ಅಸಭ್ಯ ವರ್ತನೆ ತೋರಿದ ಸೋ ಕಾಲ್ಡ್​​ ಸ್ವಾಮೀಜಿ

ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಮಠದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕರೋಕೆ ಕಾರ್ಯಕ್ರಮದಲ್ಲಿ ಮಠದ ಸ್ವಾಮೀಜಿ ತಾನು ಸ್ವಾಮೀಜಿ ಅನ್ನೋದನ್ನೇ ಮರೆತು ವೇದಿಕೆ ಮೇಲೆ ಹುಚ್ಚೆದ್ದು ಕುಣಿದಿದ್ದಾರೆ. ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋ ಕಾಲ್ಡ್​​ ಸ್ವಾಮೀಜಿಯೊಬ್ಬ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಹಾಡಿಗೆ ಮೈರೆತು ಕುಣಿದು ಕುಪ್ಪಳಿಸಿದ್ದಾರೆ. ಪ್ರವಚನ ಹಾಗೂ ಉತ್ತಮ ಸಂದೇಶಗಳನ್ನ ನೀಡಬೇಕಿದ್ದ ಸ್ವಾಮಿಜಿಯೇ ಹೀಗೆ ಅಸಭ್ಯ ವರ್ತನೆ ತೋರಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಸ್ವಾಮೀಜಿ ಒಂದು ದಿನ ಹೆಣ್ಣನ ವೇಶ ಮತ್ತೊಂದು ದಿನ ಗಂಡಿನ ವೇಶ ಧರಿಸಿ ಭಕ್ತಾಧಿಗಳನ್ನು ಗೊಂದಕ್ಕೊಳಗಾಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಟಿಪ್ಪು ಯೂತ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ-ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಣೆ

Tue Oct 27 , 2020
ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.ಟಿಪ್ಪುಸುಲ್ತಾನ್ ಯೂತ್ ಕ್ಲಬ್ ವತಿಯಿಂದ ಸುಮಾರು 50 ರಿಂದ 100 ಜನರು ರಕ್ತದಾನ ಮಾಡಿದರು.ಹುಮ್ನಾಬಾದ್ ಡಿವೈಎಸ್ಪಿ ಸೋಮಲಿಂಗೇಶ್ವರ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದರು.ಅನೇಕ ಅಧಿಕಾರಿಗಳು  ಮತ್ತು ಚಿಟಗುಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಜರಿದ್ದರು. Please follow and like us:

Advertisement

Wordpress Social Share Plugin powered by Ultimatelysocial