ರಾಜ್ಯ ಸರ್ಕಾರ ಮಾಡಿರುವ ಅವ್ಯವಹಾರದ ಕುರಿತು ಗುಡುಗಿರುವ ಸಿದ್ದರಾಮಯ್ಯ ಅವರು ಸರ್ಕಾರ ನಾವು ಅಂದುಕೊAಡಿದ್ದಕ್ಕಿAತಲು ಹೆಚ್ಚಿನ ಪ್ರಮಾಣ ಅಂದರೆ ಸುಮಾರು ೨ ಸಾವಿರ ಕೋಟಿಯಷ್ಟು ಅವ್ಯವಹಾರ ಮಾಡಿದೆ ಅಂತ ತೀವ್ರ ವಾಗ್ದಾಳಿಯನ್ನ ಮಾಡಿದ್ರು. “ನಾವು ಹಿಂದೆ ಆರೋಪಿಸಿದ್ದಕ್ಕಿಂತಲೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಇನ್ನು ದಾಖಲೆಗಳ ಪ್ರಕಾರ ಬೇರೆ ಬೇರೆ ಇಲಾಖೆಗಳಿಂದ ಕೊರೋನಾಗಾಗಿ ಒಟ್ಟು ೪,೧೫೭ ಕೋಟಿ ರೂ ಖರ್ಚಾಗಿದೆ. ಆದರೆ, ಶ್ರೀರಾಮುಲು ಅವರು ೩೨೪ ಕೋಟಿ ರೂ […]