ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಎಲ್ಲಾ ಕೊಳಕು ನೀರು ವೃಷಭಾವತಿ ನದಿಯ ಮೂಲಕ ಬಿಡದಿ ಹೋಬಳಿಯ ಬೈರಮಂಗಲ ಕೆರೆಯನ್ನು ಸೇರುತ್ತಿದ್ದು, ಕೆರೆ ತುಂಬಿ ಕೋಡಿ ಹೊಡೆದು ಅರ್ಕಾವತಿ ನದಿಯನ್ನು ಸೇರುತ್ತಿದೆ. ಈ ಹಿನ್ನೆಲೆ ಅರ್ಕಾವತಿ ನದಿಯು ಕೊಳೆತ ನೀರಿನಂತೆ ಹರಿಯುತ್ತಿದ್ದು, ನದಿಪಾತ್ರದ ಜನರಿಗೆ ಮತ್ತು ರಸ್ತೆ ಬಳಿ ಓಡಾಡುವ ಸಾರ್ವಜನಿಕರಿಗೆ ಗಬ್ಬು ವಾಸನೆಯಿಂದ ಕೂಡಿದ್ದು ತೊಂದರೆ ಉಂಟಾಗಿದೆ.

Advertisement

Wordpress Social Share Plugin powered by Ultimatelysocial