ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾದ ಹಿನ್ನೆಲೆ-ಬೆಂಗಳೂರಿನಲ್ಲಿ ಮಳೆ ನೀರಿನಿಂದ ಕಲುಷಿತವಾದ ಕೆರೆಗಳು

ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಎಲ್ಲಾ ಕೊಳಕು ನೀರು ವೃಷಭಾವತಿ ನದಿಯ ಮೂಲಕ ಬಿಡದಿ ಹೋಬಳಿಯ ಬೈರಮಂಗಲ ಕೆರೆಯನ್ನು ಸೇರುತ್ತಿದ್ದು, ಕೆರೆ ತುಂಬಿ ಕೋಡಿ ಹೊಡೆದು ಅರ್ಕಾವತಿ ನದಿಯನ್ನು ಸೇರುತ್ತಿದೆ.

ಈ ಹಿನ್ನೆಲೆ ಅರ್ಕಾವತಿ ನದಿಯು ಕೊಳೆತ ನೀರಿನಂತೆ ಹರಿಯುತ್ತಿದ್ದು, ನದಿಪಾತ್ರದ ಜನರಿಗೆ ಮತ್ತು ರಸ್ತೆ ಬಳಿ ಓಡಾಡುವ ಸಾರ್ವಜನಿಕರಿಗೆ ಗಬ್ಬು ವಾಸನೆಯಿಂದ ಕೂಡಿದ್ದು ತೊಂದರೆ ಉಂಟಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಧಾರಾವಾಡದಲ್ಲಿ ಮಳೆಯ ಆರ್ಭಟ- ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿಗಳ ಮೊರೆ

Wed Oct 21 , 2020
ಧಾರವಾಡದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವರುಣನ ಅರ್ಭಟ ಸಂಜೆ ಆಗುತ್ತಿದಂತೆ ಮಳೆ ಅಬ್ಬರ ಶುರು.ಮಳೆರಾಯನ ಅರ್ಭಟಕ್ಕೆ ಪರದಾಡುತ್ತಿರುವ ಸಾರ್ವಜನಿಕರು.ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿಗಳ ಮೊರೆ ಹೋಗುತ್ತಿರುವ ಜನರು   ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆರಾಯನಿಂದ ತಗ್ಗು ಪ್ರದೇಶದಲ್ಲಿ ಹೆಚ್ಚಿದ ಆತಂಕ ,ಮನೆಗಳುಗೆ ಎಲ್ಲಿ‌ನೀರು ನುಗ್ಗುತೋ ಎಂಬ ಆತಂಕದಲ್ಲಿ ಇರುವ ಜನತೆ. Please follow and like us:

Advertisement

Wordpress Social Share Plugin powered by Ultimatelysocial