ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ನಾಮದೇವ್ ಡಾಂಗೆ ಇಂಡಿಯಲ್ಲಿ ಜ್ಯೂವೆಲರಿ ಶಾಪ್ ನಡೆಸುತ್ತಿದ್ದು 5 ಕೋಟಿ ಹಣ, ಅಥವಾ 3 ಕೆ.ಜಿ ಚಿನ್ನ ಕೊಡುವಂತೆ ಮಹಾದೇವ ಸಾಹುಕಾರ್ ಭೈರಗೊಂಡ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಮದೇವ್ ಡಾಂಗೆ ಆರೋಪಿಸಿ ದೂರು ನೀಡಿದ್ದಾರೆ. ಮಹಾದೇವ್ ಸಾಹುಕಾರ್ ಭೈರಗೊಂಡ ಹಾಗೂ ಸಹಚರರು ನಾಮದೇವ್ ಡಾಂಗೆಗೆ ಧಮ್ಕಿ ಹಾಕಿದ್ದರು. ಹಣ ಅಥವಾ ಚಿನ್ನ ಕೊಡದಿದ್ದರೆ ಮನೆಗೆ ಬಂದು ತಲೆಗೆ ಗುಂಡಿಕ್ಕುವದಾಗಿ ಬೆದರಿಕೆ ಹಾಕಿದ್ದರು […]

Advertisement

Wordpress Social Share Plugin powered by Ultimatelysocial