ಬೀದರ ಜಿಲ್ಲೆಯೆ ಹುಲಸುರು ತಾಲೂಕಿನ ಬೇಲೂರು ಗ್ರಾಮದಲ್ಲಿ ಧಿಡೀರನೆ ವಿದ್ಯತ್ ಕಂಬ ಕುಸಿದು ಬಿದ್ದಿದ್ದು, K.E.B ಅವರ ನಿರ್ಲಕ್ಷದಿಂದ ಕಂಬ ಕೊಳೆತಂತ್ತಾಗಿದೆ.ಯುವಕನೊಬ್ಬ ಬ್ಯಾನರ್ ಅಂಟಿಸಲು ಎಣಿಯಿಂದ ಏರುವಾಗ ಈ ಘಟನೆ ಸಂಭವಿಸಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಕಂಬಕ್ಕೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲದಿದ್ದು,ಒಟ್ಟಿನಲ್ಲಿ ಯಾರ ಮೇಲೂ ಬಿದ್ದಿಲ್ಲ.ಒಂದು ವೇಳೆ ಜನರ ಮೇಲೆ ಬಿದ್ದರೆ ಏನು ಗತಿ ಎಂದು ಜನ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ:ವೆಂಕಟ ಚೈತನ್ಯ ರೆಡ್ಡಿ (22) ಆತ್ಮಹತ್ಯೆ ಮಾಡಿಕೊಂಡಿರುವ […]

Advertisement

Wordpress Social Share Plugin powered by Ultimatelysocial