ಬ್ಯಾನರ್ ಅಂಟಿಸಲು ಎಣಿ ಏರಿದ ಯುವಕ

ಬೀದರ ಜಿಲ್ಲೆಯೆ ಹುಲಸುರು ತಾಲೂಕಿನ ಬೇಲೂರು ಗ್ರಾಮದಲ್ಲಿ ಧಿಡೀರನೆ ವಿದ್ಯತ್ ಕಂಬ ಕುಸಿದು ಬಿದ್ದಿದ್ದು, K.E.B ಅವರ ನಿರ್ಲಕ್ಷದಿಂದ ಕಂಬ ಕೊಳೆತಂತ್ತಾಗಿದೆ.ಯುವಕನೊಬ್ಬ ಬ್ಯಾನರ್ ಅಂಟಿಸಲು ಎಣಿಯಿಂದ ಏರುವಾಗ ಈ ಘಟನೆ ಸಂಭವಿಸಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಕಂಬಕ್ಕೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲದಿದ್ದು,ಒಟ್ಟಿನಲ್ಲಿ ಯಾರ ಮೇಲೂ ಬಿದ್ದಿಲ್ಲ.ಒಂದು ವೇಳೆ ಜನರ ಮೇಲೆ ಬಿದ್ದರೆ ಏನು ಗತಿ ಎಂದು ಜನ ಆಕ್ರೋಶಗೊಂಡಿದ್ದಾರೆ.

ಇದನ್ನೂ ಓದಿ:ವೆಂಕಟ ಚೈತನ್ಯ ರೆಡ್ಡಿ (22) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಸರ್ವಿಸ್ ಸೆಂಟರ್ ಗೆ ತಗುಲಿದ ಬೆಂಕಿ

Tue Feb 9 , 2021
ಬೈಕ್ ಸರ್ವಿಸ್ ಸೆಂಟರ್ ಗೆ ಬೆಂಕಿ ಬಿದ್ದು, 10 ಬೈಕ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ನಡೆದಿದೆ.ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 10 ಲಕ್ಷ ಮೌಲ್ಯದ ಬೈಕ್ ಗಳು ಸುಟ್ಟುಹೋಗಿವೆ.ಶಹಾಪುರ ರಸ್ತೆಯಲ್ಲಿರೋ ಶಿವ ಸೇಲ್ ಬೈಕ್ ಸರ್ವಿಸ್ ಸೆಂಟರ್ ನಲ್ಲಿ ಅವಘಢ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial