ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕೋಟ್೯ ಹತ್ತಿರ ಆತ್ಮಹತ್ಯೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಣ ತೆಗೆದುಕೊಂಡಿದ್ದಳು ಉದ್ಯೋಗ ಕೊಡಿಸುವುದಾಗಿ ಮಾಡಿದ್ದ ಪ್ರಕರಣ ವಕೀಲರ ಭೇಟಿಗಾಗಿ ಕುಷ್ಟಗಿ ನ್ಯಾಲಯಕ್ಕೆ ಬಂದಿದ್ದ ಜೋತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮರಣ ಕುಷ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಚಲನಚಿತ್ರ ಸಾಹಿತಿ ಕೆ.ಕಲ್ಯಾಣ ಕುಟುಂಬದಲ್ಲಿ ಹುಳಿ ಇಂಡಿ, ಕೌಟುಂಬಿಕ ಕಲಹಕ್ಕೆ ಪ್ರಮುಖ ಕಾರಣವಾಗಿದ್ದಳು ಎನ್ನಲಾದ ಜ್ಯೋತಿ ಎಂಬಾಕೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ […]