ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಳ್ಳತನ ಕಾರಿನ ಗ್ಲಾಸ್ ಹೊಡೆದು 4 ಲಕ್ಷ ರೂಪಾಯಿ ಲಪಟಾಯಿಸಿ ಪರಾರಿ ಆಗಲು ಯತ್ನ. ಬೆಂಗಳೂರು ಜಲ ನಿಗಮ ಮಂಡಳಿ ಮ್ಯಾನೇಜರ್ ಕೇಶವಮೂರ್ತಿ ಎಂಬುವವರಿಗೆ ಸೇರಿರುವ ಕಾರು. ಬೆಂಗಳೂರಿನಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಕೇಶವಮೂರ್ತಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ವಾಪಸ್ಸಾಗುವ ವೇಳೆ ಕೃತ್ಯ. ಕಾರು ಚಾಲಕನಿಗೆ ಹಣ ಇದೆ ಹುಷಾರು ಎಂದು ಹೇಳಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದ ಕೇಶವಮೂರ್ತಿ ಡಿಸಿ ಕಚೇರಿಗೆ ಹೋಗುತ್ತಿದ್ದಂತ್ತೆ […]

Advertisement

Wordpress Social Share Plugin powered by Ultimatelysocial