ಕೋಲಾರದಲ್ಲಿ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ಹಸ್ತ ಜೊತೆಗೆ ನಗರದಲ್ಲಿ ಕಲಾವಿದ ಸಂಘಕ್ಕೆ ಒಂದು ಕಲಾಭವವನ್ನು ನಿರ್ಮಿಸಿ ಕೊಡಲಾಗುವುದು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಹೇಳಿದರು.  ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಸಾಯಿ ನಂದಾ ದೀಪ ಚಾರಿಟಬಲ್ ಟ್ರಸ್ಟ್, ಅವಿನಾಶ್ ಇವೆಂಟ್ಸ್ ಸಹಯೋಗದಲ್ಲಿ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಕೊರೊನಾ ಕಾಲಿಟ್ಟಾಗಿನಿಂದ […]

Advertisement

Wordpress Social Share Plugin powered by Ultimatelysocial