ರೈತರು ಬೆಳೆಯುವ ಬೆಳೆಗಳಲ್ಲಿ ಒಮ್ಮೊಮ್ಮೆ ನಷ್ಠವುಂಟಾಗಬಹುದು, ಆದರೆ ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿ ಬದುಕು ಮುನ್ನಡೆಸುತ್ತಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನರ್ದೇಶಕ ಕೊಂಡವಾಡಿ ಚಂದ್ರಶೇಖರ್ ಹೇಳಿದ್ದಾರೆ. ಹಾಲು ಉತ್ಪಾದಕರಿಗೆ ಕ್ಯಾನ್ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೊರೊನಾ ಇಂದು ಪ್ರಪಂಚದಲ್ಲೇ ಹಲವು ಉದ್ಯಮ ಮತ್ತು ವಿವಿಧ ಕೆಲಸ ಕರ್ಯಗಳು ಸ್ಥಗಿತಗೊಳ್ಳುವಂತೆ ಮಾಡಿರುವುದರಿಂದ ವಿವಿಧ ಬಗೆಯ ಜನರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ಕೂಡ […]