ಹಾಲು ಉತ್ಪಾದನೆಯಿಂದ ಹಲವರಿಗೆ ನೆಮ್ಮದಿ

ರೈತರು ಬೆಳೆಯುವ ಬೆಳೆಗಳಲ್ಲಿ ಒಮ್ಮೊಮ್ಮೆ ನಷ್ಠವುಂಟಾಗಬಹುದು, ಆದರೆ ಹಾಲು ಉತ್ಪಾದಕರಿಗೆ ಡೇರಿ ಸದಾ ಶ್ರೀರಕ್ಷೆಯಾಗಿ ಬದುಕು ಮುನ್ನಡೆಸುತ್ತಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನರ‍್ದೇಶಕ ಕೊಂಡವಾಡಿ ಚಂದ್ರಶೇಖರ್ ಹೇಳಿದ್ದಾರೆ. ಹಾಲು ಉತ್ಪಾದಕರಿಗೆ ಕ್ಯಾನ್ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೊರೊನಾ ಇಂದು ಪ್ರಪಂಚದಲ್ಲೇ ಹಲವು ಉದ್ಯಮ ಮತ್ತು ವಿವಿಧ ಕೆಲಸ ಕರ‍್ಯಗಳು ಸ್ಥಗಿತಗೊಳ್ಳುವಂತೆ ಮಾಡಿರುವುದರಿಂದ ವಿವಿಧ ಬಗೆಯ ಜನರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ಕೂಡ ಹಾಲು ಉತ್ಪಾದನೆಯಿಂದ ಹಲವು ಕುಟುಂಬಗಳು ನೆಮ್ಮದಿಯಿಂದ ಬದುಕುವಂತಾಗಿದೆ. ಕೊರೊನಾ ಆರೋಗ್ಯವಂತರನ್ನ ಕಾಡದಿದ್ದರೂ ರೋಗವಿರುವವರ ಪ್ರಾಣಕ್ಕೆ ಕುತ್ತು ತರುವ ಅಪಾಯ ಇರುವುದರಿಂದ ಪ್ರತಿಯೊಬ್ಬರೂ ಕೂಡ ಕೊರೊನಾ ತಡೆಯಲು ಮಾಸ್ಕ್ ದೈಹಿಕ ಅಂತರ ಮತ್ತು ಸ್ವಚ್ಚತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸರ ವಿರುದ್ಧ ವ್ಯಾಪಾರಿಗಳ ಆಕ್ರೋಶ

Wed Jul 29 , 2020
ಪೊಲೀಸ್ ಅಧಿಕಾರಿಗಳಿಗೆ ಶ್ರೀಮಂತರು ಕಣ್ಣಿಗೆ ಕಾಣುವುದಿಲ್ಲ ಇವರ ರ‍್ಪ ಏನಿದ್ದರೂ ಬಡವರ ಮೇಲೆ ಇದೆ. ಮಾರುಕಟ್ಟೆಯಲ್ಲಿ ಮಹಿಳೆಯರು ತರಕಾರಿ ವ್ಯಾಪಾರ ಮಾಡಲು ಕುಳಿತುಕೊಂಡಾಗ ಮಾರಾಟಗಾರರಿಗೆ ಮತ್ತು ವ್ಯಾಪಾರಿಗಳಿಗೆ ತಾಲೂಕಿನ ಲೇಡಿ ಸಿಂಗಂ ಎನಿಸಿಕೊಂಡಿರುವ ಶ್ರೀಮತಿ ಮಂಗಮ್ಮ ವ್ಯಾಪಾರಿಗಳ ಮೇಲೆ ದರ‍್ಜನ್ಯ ಎಸಿಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದರ‍್ಗ ತಾಲೂಕಿನಲ್ಲಿ ನಡೆದಿದೆ. ರೈತರ ಮೇಲೆ ಆಗುತ್ತೀರುವ ದರ‍್ಜನ್ಯವನ್ನು ನಿಲ್ಲಿಸಿ ಅವರಿಗೆ ಯಾವುದೇ ರೀತಿ ನಷ್ಟವನ್ನುಂಟು ಮಾಡದ ಹಾಗೆ ಕ್ರಮ ಕೈಗೊಳ್ಳಬೇಕು ಅದೇ […]

Advertisement

Wordpress Social Share Plugin powered by Ultimatelysocial