ಪೊಲೀಸ್ ಅಧಿಕಾರಿಗಳಿಗೆ ಶ್ರೀಮಂತರು ಕಣ್ಣಿಗೆ ಕಾಣುವುದಿಲ್ಲ ಇವರ ರ್ಪ ಏನಿದ್ದರೂ ಬಡವರ ಮೇಲೆ ಇದೆ. ಮಾರುಕಟ್ಟೆಯಲ್ಲಿ ಮಹಿಳೆಯರು ತರಕಾರಿ ವ್ಯಾಪಾರ ಮಾಡಲು ಕುಳಿತುಕೊಂಡಾಗ ಮಾರಾಟಗಾರರಿಗೆ ಮತ್ತು ವ್ಯಾಪಾರಿಗಳಿಗೆ ತಾಲೂಕಿನ ಲೇಡಿ ಸಿಂಗಂ ಎನಿಸಿಕೊಂಡಿರುವ ಶ್ರೀಮತಿ ಮಂಗಮ್ಮ ವ್ಯಾಪಾರಿಗಳ ಮೇಲೆ ದರ್ಜನ್ಯ ಎಸಿಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದರ್ಗ ತಾಲೂಕಿನಲ್ಲಿ ನಡೆದಿದೆ. ರೈತರ ಮೇಲೆ ಆಗುತ್ತೀರುವ ದರ್ಜನ್ಯವನ್ನು ನಿಲ್ಲಿಸಿ ಅವರಿಗೆ ಯಾವುದೇ ರೀತಿ ನಷ್ಟವನ್ನುಂಟು ಮಾಡದ ಹಾಗೆ ಕ್ರಮ ಕೈಗೊಳ್ಳಬೇಕು ಅದೇ ರೀತಿಯಾಗಿ ಶ್ರೀಮತಿ ಮಂಗಮ್ಮ ಅವರಿಗೆ ಮೇಲಿನ ಅಧಿಕಾರಿಗಳು ಸೂಕ್ತ ಸರಿಯಾದ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಹಾಗೂ ವ್ಯಾಪಾರಿಗಳ ಅಕ್ರೋಶವಾಗಿದೆ.
ಪೊಲೀಸರ ವಿರುದ್ಧ ವ್ಯಾಪಾರಿಗಳ ಆಕ್ರೋಶ
Please follow and like us: