ಪೊಲೀಸರ ವಿರುದ್ಧ ವ್ಯಾಪಾರಿಗಳ ಆಕ್ರೋಶ

ಪೊಲೀಸ್ ಅಧಿಕಾರಿಗಳಿಗೆ ಶ್ರೀಮಂತರು ಕಣ್ಣಿಗೆ ಕಾಣುವುದಿಲ್ಲ ಇವರ ರ‍್ಪ ಏನಿದ್ದರೂ ಬಡವರ ಮೇಲೆ ಇದೆ. ಮಾರುಕಟ್ಟೆಯಲ್ಲಿ ಮಹಿಳೆಯರು ತರಕಾರಿ ವ್ಯಾಪಾರ ಮಾಡಲು ಕುಳಿತುಕೊಂಡಾಗ ಮಾರಾಟಗಾರರಿಗೆ ಮತ್ತು ವ್ಯಾಪಾರಿಗಳಿಗೆ ತಾಲೂಕಿನ ಲೇಡಿ ಸಿಂಗಂ ಎನಿಸಿಕೊಂಡಿರುವ ಶ್ರೀಮತಿ ಮಂಗಮ್ಮ ವ್ಯಾಪಾರಿಗಳ ಮೇಲೆ ದರ‍್ಜನ್ಯ ಎಸಿಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದರ‍್ಗ ತಾಲೂಕಿನಲ್ಲಿ ನಡೆದಿದೆ. ರೈತರ ಮೇಲೆ ಆಗುತ್ತೀರುವ ದರ‍್ಜನ್ಯವನ್ನು ನಿಲ್ಲಿಸಿ ಅವರಿಗೆ ಯಾವುದೇ ರೀತಿ ನಷ್ಟವನ್ನುಂಟು ಮಾಡದ ಹಾಗೆ ಕ್ರಮ ಕೈಗೊಳ್ಳಬೇಕು ಅದೇ ರೀತಿಯಾಗಿ ಶ್ರೀಮತಿ ಮಂಗಮ್ಮ ಅವರಿಗೆ ಮೇಲಿನ ಅಧಿಕಾರಿಗಳು ಸೂಕ್ತ ಸರಿಯಾದ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಹಾಗೂ ವ್ಯಾಪಾರಿಗಳ ಅಕ್ರೋಶವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

೬ ತಿಂಗಳಿನಿoದ ಮುಚ್ಚಿದ್ದ ಶಾಲಾ ಬಾಗಿಲುಗಳು

Wed Jul 29 , 2020
ಕೊರೊನಾ ಕಾರಣದಿಂದ ಸತತ ೬ ತಿಂಗಳಿನಿoದ ಬಾಗಿಲು ಮುಚ್ಚಿದ್ದ ಶಾಲಾ ಬಾಗಿಲುಗಳು ಯಾವಾಗ ತೆಗೆಯುತ್ತವೆ ಎನ್ನುವ ಪ್ರಶ್ನೆ ಎಲ್ಲರನ್ನು ಸಹ ಕಾಡತೊಡಗಿತ್ತು… ಆದರೆ ಕೇಂದ್ರ ಸರ್ಕಾರ ಇಲ್ಲಿವರೆಗು ಯಾವುದೇ ರೀತಿಯ ಮಾಹಿತಿಯನ್ನ ಶಾಲೆ ತೆಗೆಯುವ ಬಗ್ಗೆ ನೀಡಿರಲಿಲ್ಲ ಆದರೆ ಈಗ ಮೂಲಗಳ ಪ್ರಕಾರ ಆಂಧ್ರ ಸರ್ಕಾರ ಸೆಪ್ಟೆಂಬರ್ ೫ ರಿಂದ ಶಾಲಾ ಬಾಗಿಲುಗಳನ್ನ ತೆಗೆಯುವ ಚಿಂತನೆಯಲ್ಲಿದೆ ಎನ್ನುವ ಮಾಹಿತಿ ಸಿಕ್ಕಿದೆ. Please follow and like us:

Advertisement

Wordpress Social Share Plugin powered by Ultimatelysocial