ಪಕ್ಕದ ಮಹಾರಾಷ್ಟçಕ್ಕೆ ರಾಜ್ಯದ ಮರಳಿಗೆ ವ್ಯಾಪಕ ಬೇಡಿಕೆ ಇದ್ದು. ಈ ಬೇಡಿಕೆ ಪೊರ್ಣಗೂಳಿಸಲು ರಾಜ್ಯದ ಗಡಿ ಜಿಲ್ಲೆಯಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಈ ಅಕ್ರಮದ ಕುರಿತು ಪೊಲೀಸ್ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದಾರೆ. ಅಧಿಕಾರಿಗಳ ಈ ಧೋರಣೆಯ ವಿರುದ್ಧ ಗಡಿ ಜಿಲ್ಲೆಯ ಜನರು ವ್ಯಾಪಕ ಕೀಡಿಕಾರುತಿದಾರೆ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯ ಎಲ್ಲಾ ರಸ್ತೆಗಳು ಭಾಗಶಃ ಹಾಳಾಗಿದೆ ಸಂಪೊರ್ಣ […]

Advertisement

Wordpress Social Share Plugin powered by Ultimatelysocial