ಮಂಡ್ಯ ಕೋವಿಡ್ ಫಂಡ್ ವಿಚಾರದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪವನ್ನು ಮಾದಿದ್ದಾರೆ . ಎರಡನೇ ಅಲೆಯ ವೇಳೆ ಮಂಡ್ಯ‌ ಜಿಲ್ಲಾಡಳಿಕ್ಕೆ ಬಂದ ಹಣವೆಷ್ಟು ,ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ.? ಕೋವಿಡ್ ಕೇರ್ ಸೆಂಟರ್‌ಗೆ ಊಟ ಕಳಿಸುತ್ತಿದ್ದವರಿಗೆ ಯಾಕೆ ಹಣ ನೀಡಿಲ್ಲ ಇದೀಗ ಬೇರೊಬ್ಬ ಊಟ ನೀಡುತ್ತಿದ್ದಾನೆ…ಆತ ನೀಡುತ್ತಿರುವ ಊಟ ಚೆನ್ನಾಗಿಲ್ಲ ಎಂದು ಕ್ವಾರೈಂಟನ್‌ ಹಾಗೂ ಆಸ್ಪತ್ರೆಯಲ್ಲಿ ಇರುವವರು ದೂರುತ್ತಿದ್ದಾರೆ…ನಿನ್ನೆ ಹಲವು ಮಂದಿ ಊಟ ಸರಿಯಾಗಿಲ್ಲ ಎಂದು ಊಟ ಮಾಡಿಲ್ಲ […]

Advertisement

Wordpress Social Share Plugin powered by Ultimatelysocial