ಬಾಗಲಕೋಟ ಜಿಲ್ಲೆಯ ಮುಧೋಳ್ ತಾಲೂಕಿನಿಂದ ಬೀಳಗಿಗೆ ಹೋಗುವ ಮುಖ್ಯರಸ್ತೆ ಬಸ್ ಸ್ಟ್ಯಾಂಡ್ ಎದುರುಗಡೆ ತಗ್ಗು ಗುಂಡ್ಡಿ ಬಿದ್ದು 5 6 ತಿಂಗಳಾದರೂ ಕೂಡ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಜನರಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಪೌರಾಯುಕ್ತರು ಸುನೀಲ್ ಪಾಟೀಲ್ ಗಮನಹರಿಸಬೇಕು ಎಂದು ಜನರು ಒತ್ತಾಯಿಸಿದರು. ಮೇವಿನ ಬಜಾರದಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕ ಘಟಾರುಗಳು ತುಂಬಿ ಹರಿದು ಗಬ್ಬು ವಾಸನೆಯಿಂದ ಕೂಡಿದೆ ಅದರಿಂದ ಜನರು ಬೇಸತ್ತು ಹೋಗಿ ಅದನ್ನು ಸ್ವಚ್ಛ ಮಾಡುವ […]

Advertisement

Wordpress Social Share Plugin powered by Ultimatelysocial