ನೆಲಮಂಗಲ ಅಪಾರ್ಟ್ ಮೆಂಟ್  ಅಸೋಸಿಯೇಷನ್  ಸಭೆಯಲ್ಲಿ ಸಮಸ್ಯೆಗಳ  ಬಗ್ಗೆ  ಧ್ವನಿ  ಎತ್ತಿದ  ವೃದ್ಧನ ಮೇಲೆ  ಜಿಲ್ಲಾ  ಪಂಚಾಯತ್  ಸದಸ್ಯ  ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಮಾಚೋಹಳ್ಳಿಯ ಜನಪ್ರಿಯ ಟೌನ್ ಶಿಪ್  ಬಳಿ ಘಟನೆ  ನಡೆದಿದೆ. ಜನಪ್ರಿಯ ಟೌನ್ ಶಿಪ್  ಓನರ್ ಅಸೋಸಿಯೇಷನ್ ಸಭೆ ಇದೆ ಎಂದು  ಕರೆಸಿ ಕೊಳಚೆ ನೀರು ಹರಿಯುವ ಬಗ್ಗೆ ಸಭೆಯಲ್ಲಿ  ಧ್ವನಿ ಎತ್ತಿದರೆಂದು ಬಿಳಿಗಿರಿ ರಂಗಬಾಬು ಎಂಬ ವೃದ್ಧನ ಮೇಲೆ […]

Advertisement

Wordpress Social Share Plugin powered by Ultimatelysocial