ಪಿಎಸ್ಐ ಪರೀಕ್ಷೆ ಹಗರಣ ಬೆಂಕಿ ಇನ್ನೂ ಆರಿಲ್ಲ ಅಂತಹದರಲ್ಲಿ ಇಲ್ಲಿಯೊಬ್ಬರು ksrtc ನೌಕರಿ ಹಾಗೂ ವರ್ಗಾವಣೆ ಇದ್ರೆ ಮಾಡಿಕೊಸಿಕೊಡುತ್ತೇನೆ  ಎಂದು ಹೇಳಿದ್ದಾರೆ. ಅದು ಬೇರೆಯ್ಯಾರು ಅಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪೊಲೀಸ ಮಾಹಾಸಂಘದ ಮಹಿಳಾ ಅಧ್ಯಕ್ಷೆ ಸುನಂದಾ ಹಡಪದ  ಅವರು ಸಂಘದ ಉದ್ಘಾಟನೆ ಪೂರ್ವಬಾವಿ ಸಭೆಯಲ್ಲಿ ಮಾತನಾಡುವಾಗ KSRTCಯಲ್ಲಿ  ಯಾರಾದರೂ  ನೌಕರಿಗೆ ಹೋಗುವವರು ಮತ್ತು ನೌಕರಿ ಮಾಡುತ್ತಿರುವವರ ವರ್ಗಾವಣೆ ಇದ್ದರೆ ನನನ್ನು ಸಂಪರ್ಕಮಾಡಿ  ಯಾಕೆಂದರೆ  ಸಚಿವರಾದ ಶ್ರೀರಾಮುಲುರವರು ಮೊನ್ನೆತಾನೆ […]

Advertisement

Wordpress Social Share Plugin powered by Ultimatelysocial